ರೋಡ್‌ ರೇಜ್‌ ಗಲಾಟೆಗೆ ಯುವಕ ಬಲಿ: ಬೆಂಗಳೂರು ಪೊಲೀಸರೇ ನೀವು ನೋಡಲೇಬೇಕಾದ ಸ್ಟೋರಿ!

ಬೆಂಗಳೂರು:– ರಾಜಧಾನಿ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿಗೆ ಬೈಕ್‌ ಟಚ್‌ ಆಯಿತು ಎಂದು ಶುರುವಾದ ಜಗಳದಲ್ಲಿ ಒಬ್ಬನ ಜೀವವನ್ನೇ ತೆಗೆದುಬಿಟ್ಟ ಘಟನೆ ಜರುಗಿದೆ. ಹಿಂದೆ ಹೇಗಿದ್ರೋ ಈಗಲೂ ಕೊಹ್ಲಿ ಹಾಗೇ ಇದ್ದಾರೆ: ಮಿಶ್ರಾಗೆ ಟಾಂಗ್ ಕೊಟ್ಟ ಭಾರತದ ಸ್ಪಿನ್ನರ್! ಡೆಲಿವರಿ ಬಾಯ್ ಮಹೇಶ್ ಎಂಬಾತನೇ ಮೃತಪಟ್ಟ ಯುವಕ ಎನ್ನಲಾಗಿದೆ. ಮಹೇಶ್, ಬುಧವಾರ ಸಂಜೆ ಗೆಳೆಯರಾದ ಬಾಲಾಜಿ ಮತ್ತು ನಿಖಿಲ್ ಜೊತೆ ಟೀ ಕುಡಿಯಲು ಹೋಗಿದ್ದ. ಟೀ ಕುಡಿದು ಬೈಕ್‌ನಲ್ಲಿ ಬರುವಾಗ ಸ್ಪೀಡಾಗಿ ಬಂದ ಕಾರು … Continue reading ರೋಡ್‌ ರೇಜ್‌ ಗಲಾಟೆಗೆ ಯುವಕ ಬಲಿ: ಬೆಂಗಳೂರು ಪೊಲೀಸರೇ ನೀವು ನೋಡಲೇಬೇಕಾದ ಸ್ಟೋರಿ!