ನೀವು ಮತ್ತೊಮ್ಮೆ ಸಂಸದರಾಗುತ್ತೀರಿ…! ಪ್ರಜ್ವಲ್ಗೆ ಗೆಲುವಿನ ಶುಭಾಶಯ ತಿಳಿಸಿದ ಅಭಿಮಾನಿ..!
ಹಾಸನ:- ಪೆನ್ಡ್ರೈವ್ ಪ್ರಕರಣ ಸದ್ದು ಮಾಡ್ತಿದ್ದಂತೇ ಅಭಿಮಾನಿಯಿಂದ ಪ್ರಜ್ವಲ್ಗೆ ಗೆಲುವಿನ ಶುಭಾಶಯ ಕೋರಲಾಗಿದೆ. Breaking News: ಕುಡಿದ ಅಮಲಿನಲ್ಲಿ ಸ್ನೇಹಿತನನ್ನೆ ಕೊಲೆ ಮಾಡಿದ ರೌಡಿಶೀಟರ್..! ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿರುವ ಪ್ರಜ್ವಲ್ ರೇವಣ್ಣಗೆ ಅಭಿಮಾನಿ ಶುಭಾಶಯಗಳನ್ನು ತಿಳಿಸಿ ಪತ್ರ ಬರೆದಿದ್ದಾನೆ. ಈ ಪತ್ರ ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ಕಚೇರಿ ಬಾಗಿಲ ಬಳಿ ಸಿಕ್ಕಿದೆ. ನೀವು ಈಗಾಗಲೇ ಹಾಸನ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಿ. ಈ ಸಲವೂ ತಾವುಗಳೇ ಚುನಾಯಿತರಾಗುತ್ತೀರಿ ಎಂದು ನಾನು … Continue reading ನೀವು ಮತ್ತೊಮ್ಮೆ ಸಂಸದರಾಗುತ್ತೀರಿ…! ಪ್ರಜ್ವಲ್ಗೆ ಗೆಲುವಿನ ಶುಭಾಶಯ ತಿಳಿಸಿದ ಅಭಿಮಾನಿ..!
Copy and paste this URL into your WordPress site to embed
Copy and paste this code into your site to embed