ನೀವು ಕರ್ನಾಟಕದ ಕ್ರಷ್: ಲಾಯರ್ ಜಗದೀಶ್ ಗೆ ಜನತೆಯ ಮೆಸೇಜ್ ಏನು ಗೊತ್ತಾ!?

ಈ ಬಾರಿಯ ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಭಾರೀ ಮನರಂಜನೆ ಕೊಡುತ್ತಿದೆ. ಒನ್ನೊಂದು ಎಪಿಸೋಡ್ ಗಳನ್ನು ಬಿಡದೇ ಜನತೆ ಪ್ರೀತಿಯಿಂದ ಈ ಶೋ ನೋಡ್ತಿದ್ದಾರೆ. ಅದರಲ್ಲೂ ಹೆಚ್ಚು ಸದ್ದು ಮಾಡೋದು ನಮ್ಮ ಲಾಯರ್ ಜಗದೀಶ್ ಅಣ್ಣಾ. ಬಾಂಗ್ಲಾ ವಿರುದ್ಧ ಭಾರತಕ್ಕೆ 133 ರನ್‌ ಭರ್ಜರಿ ಜಯ! ಬಿಗ್ ಬಾಸ್ ಸೀಸನ್ 11 ರ ವಾರದ ಕಥೆ ಕಿಚ್ಚನ ಜೊತೆ ಎರಡನೇ ವಾರದ ಎಪಿಸೋಡ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಆಟಕ್ಕೆ ತಕ್ಕಂತೆ ಗಿಫ್ಟ್ ಸಿಕ್ಕಿದೆ. ಜನರು … Continue reading ನೀವು ಕರ್ನಾಟಕದ ಕ್ರಷ್: ಲಾಯರ್ ಜಗದೀಶ್ ಗೆ ಜನತೆಯ ಮೆಸೇಜ್ ಏನು ಗೊತ್ತಾ!?