ಕೊನೆಗೂ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡ ಯೋಗೇಶ್ವರ್: ಆರ್ ಅಶೋಕ್!

ಬೆಂಗಳೂರು:- ಕೊನೆಗೂ ರಾಜಕೀಯ ಭವಿಷ್ಯವನ್ನು ಯೋಗೇಶ್ವರ್ ಹಾಳು ಮಾಡಿಕೊಂಡಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಪಟಾಕಿ ಹಬ್ಬಕ್ಕೆ ದಿನಗಣನೆ: ಕಣ್ಣಿನ ಬಗ್ಗೆ ಇರಲಿ ಎಚ್ಚರ, ಪಟಾಕಿ ಸಿಡಿಸುವಾಗ ಈ ತಪ್ಪು ಮಾಡ್ಬೇಡಿ! ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದರೆ ಅವರಿಗೆ ಲೀಡ್ ದೊರೆಯುವುದಿಲ್ಲ ಎಂದರು. ಜೆಡಿಎಸ್ ನಾಯಕರು ಕಾರ್ಯಕರ್ತರನ್ನು ಒಪ್ಪಿಸಿ ಸಿ.ಪಿ.ಯೋಗೇಶ್ವರ್ ಅವರಿಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ನೀಡಲು ತಯಾರಾಗಿದ್ದರು. ನಾನು ಸೇರಿದಂತೆ ಎಲ್ಲ ಬಿಜೆಪಿ ನಾಯಕರು … Continue reading ಕೊನೆಗೂ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡ ಯೋಗೇಶ್ವರ್: ಆರ್ ಅಶೋಕ್!