BBK11: ವೀಕ್ಷಕರಿಗೆ ಮಾನಸ ಮೇಲಿನ ಅಭಿಪ್ರಾಯ ಎಳೆಎಳೆಯಾಗಿ ವಿವರಿಸಿದ ಯೋಗರಾಜ್ ಭಟ್!

ಬಿಗ್ ಬಾಸ್ ಸೀಸನ್ 11 ರ ಮೂರನೇ ವಾರದ ಪಂಚಾಯಿತಿಗೆ ಕಿಚ್ಚ ಸುದೀಪ್ ಗೈರಾಗಿದ್ದಾರೆ. ಹೀಗಾಗಿ ವೀಕ್ಷಕರಿಗೆ ಮನರಂಜನೆ ಇರಲಿ ಎಂದು ಶನಿವಾರ ಯೋಗರಾಜ್ ಭಟ್ ಬಂದಿದ್ದಾರೆ. ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಕರೆಂಟ್ ಕಟ್! ನಿಮ್ಮ ಏರಿಯಾ ಇದೇನಾ!? ಬಿಗ್ ಬಾಸ್​ನಲ್ಲಿ ಗಂಡುಬೀರಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮಾನಸಾ. ಚಿಕ್ಕ ವಿಚಾರ ಸಿಕ್ಕರೂ ಅವರು ಏರು ಧ್ವನಿಯಲ್ಲಿ ಕಿತ್ತಾಡುತ್ತಾರೆ. ಅವರನ್ನು ಅನೇಕರು ಟೀಕೆ ಮಾಡಿದ್ದಾರೆ. ಮಾನಸಾ ಅವರನ್ನು ಈ ರೀತಿ ಟ್ರೋಲ್ ಮಾಡುತ್ತಿರುವುದು ತುಕಾಲಿ ಸಂತೋಷ್​ ಮೇಲೆಯೂ … Continue reading BBK11: ವೀಕ್ಷಕರಿಗೆ ಮಾನಸ ಮೇಲಿನ ಅಭಿಪ್ರಾಯ ಎಳೆಎಳೆಯಾಗಿ ವಿವರಿಸಿದ ಯೋಗರಾಜ್ ಭಟ್!