ಸ್ನೇಹಿತರ ಸಮ್ಮಿಲನಕ್ಕೆ ಸಾಕ್ಷಿಯಾದ ವೈ.ಬಿ.ಹೆಚ್ ಜಯದೇವ್ ಹುಟ್ಟುಹಬ್ಬ:!

ದಾಸರಹಳ್ಳಿ:– ಸಮಾಜ ಸೇವಕರು ಬಡವರ ಬಂಧು ಯುವಕರ ಕಣ್ಮಣಿ ಕವಿಗಳು ಸಾಹಿತಿಗಳು ಚಿಂತಕರು ಹತ್ತು ದಶಕಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಹಾಗೂ ಜಾನಪದ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವ್ಯೆ.ಬ್.ಹೆಚ್ ಜಯದೇವ್ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಭೂಮಿಕ ಸೇವಾ ಪೌಂಡೇಶನ್ ನಲ್ಲಿ ಅಚರಿಸಲಾಯಿತು .ಇದೇ ವೇಳೆ ಜನಪ್ರಿಯ ಶಾಸಕರು ಅಭಿವ್ರುದ್ದಿ ಹರಿಕಾರರು ಆದ ಎಸ್ ಮುನಿರಾಜು ಅವರು ಕೂಡ ಹುಟ್ಟು ಹಬ್ಬದ ಶುಭಾಷಯಗಳನ್ನು ಕೋರಿದರು. ಯುಗಾದಿ ಹಬ್ಬದ ಬಳಿಕವೂ … Continue reading ಸ್ನೇಹಿತರ ಸಮ್ಮಿಲನಕ್ಕೆ ಸಾಕ್ಷಿಯಾದ ವೈ.ಬಿ.ಹೆಚ್ ಜಯದೇವ್ ಹುಟ್ಟುಹಬ್ಬ:!