ಯಮುನಾಗೆ ವಿಷ ಆರೋಪವೇ ಕೇಜ್ರಿವಾಲ್ ಸೋಲಿಗೆ ಕಾರಣ: ಆರ್ ಅಶೋಕ್!
ಬೆಂಗಳೂರು:- ಕೇಜ್ರಿವಾಲ್ ಯಮುನಾ ನದಿಗೆ ಕಳಂಕ ತಂದಿದ್ದೇ ಆಪ್ ಸೋಲಿಗೆ ಕಾರಣ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ದೆಹಲಿ ಜನರು ಎಎಪಿಗೆ ತಕ್ಕ ಪಾಠ ಕಲಿಸಿದ್ದಾರೆ- ಪ್ರಹ್ಲಾದ್ ಜೋಶಿ ಈ ಸಂಬಂಧ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯುಮುನಾ ನದಿ ಮೇಲೆ ಕಳಂಕ ಹಾಕಿಬಿಟ್ರು. ಅಲ್ಲದೇ ಜೈಲಿನಲ್ಲಿದ್ದುಕೊಂಡು 2 ತಿಂಗಳು ಆಡಳಿತ ಸ್ಥಗಿತಗೊಳಿಸಿದ್ರು. ಇದರ ಶಾಪ ತಟ್ಟಿದೆ. ಹಾಗಾಗಿ ಬಿಜೆಪಿಗೆ ಗೆಲುವಾಗಿದೆ ಎಂದರು. ಕಾರು, ಮಫ್ಲರ್, ನಿಮಿಷ ನಿಮಿಷಕ್ಕೂ … Continue reading ಯಮುನಾಗೆ ವಿಷ ಆರೋಪವೇ ಕೇಜ್ರಿವಾಲ್ ಸೋಲಿಗೆ ಕಾರಣ: ಆರ್ ಅಶೋಕ್!
Copy and paste this URL into your WordPress site to embed
Copy and paste this code into your site to embed