Bagalakote: ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು..!

ಬಾಗಲಕೋಟೆ:- ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಬಾಗಲಕೋಟ ಜಿಲ್ಲೆಯ ಜಮಖಂಡಿಯ ವಿಜಯನಗರದಲ್ಲಿ ಜರುಗಿದೆ. Darshan Arrest Case: ತಪ್ಪು ಮಾಡಿದ್ರೆ ವಾರ್ನ್ ಮಾಡಿ ಬಿಡಬಹುದಿತ್ತಲ್ಲಾ, ಜೀವ ಯಾಕ್ ತಗುದ್ರಿ.. ಮೃತನ ಪತ್ನಿ ಕಣ್ಣೀರು! ಕಟ್ಟಡ ಕಾಮಗಾರಿ ಮಾಡುವ ಮುನ್ನ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿದ್ದಾರೆ. ಮಲ್ಲಿಕಾರ್ಜುನ ರುದ್ರಪ್ಪ ಜಿರಲಿ ಎಂಬಾತನಿಗೆ ಸೇರಿದ ಕಟ್ಟಡ ಇದು ಎನ್ನಲಾಗಿದೆ. ಮೃತಪಟ್ಟ ಯುವಕ ವಿಠ್ಠಲ ಕಟವಾಣಿ(22) ಎಂದು ಗುರುತಿಸಲಾಗಿದೆ. ಮೃತ ಯುವಕ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದವನು … Continue reading Bagalakote: ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು..!