ಕಳೆಗುಂದಿದ ನವರಾತ್ರಿ ಉತ್ಸವ : ಅತಿವೃಷ್ಟಿಯ ಬರೆ; ಸುನಿಲ್ ಕಮ್ಮಾರ್!

ಕಲಘಟಗಿ( ಧಾರವಾಡ):  ನಾಡಿನ ಎಲ್ಲೆಡೆ ನವರಾತ್ರಿ ದೇವಿಯನ್ನು ಆರಾಧಿಸುವ ಹಬ್ಬ ನವರಾತ್ರಿ. ದಸರಾ ಹಬ್ಬಕ್ಕೆ ಅಷ್ಟೊಂದು ಕಳೆ ಬಂದಿಲ್ಲ ಈ ವರ್ಷ. ಕಲಘಟಗಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವರುಣನ ಅವಕೃಪೆಯಿಂದ ದಸರಾ ಹಬ್ಬಕ್ಕೆ ಗೃಹಣ ಹಿಡಿದಿದೆ. ರಾಜ್ಯದಲ್ಲಿರುವ ದುಷ್ಟಶಕ್ತಿ ಸಿಎಂ ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ! ನವರಾತ್ರಿ ಅಂದರೆ 9 ನವರಾತ್ರಿಗಳು ದೇವಿಯ ಒಂಬತ್ತು ವಿವಿಧ ರೂಪವನ್ನು ಆರಾಧಿಸಲಾಗುತ್ತದೆ. ಶೈಲ ಪುತ್ರಿ, ಬ್ರಹ್ಮಚಾರಿ, ಚಂದ್ರಘಂಟಾ, ಕೂಷ್ಮಾoಡ, ಸ್ಕಂದಮಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿ ಧಾತ್ರಿ, ಹತ್ತನೆಯ ದಿನ ‘ವಿಜಯ … Continue reading ಕಳೆಗುಂದಿದ ನವರಾತ್ರಿ ಉತ್ಸವ : ಅತಿವೃಷ್ಟಿಯ ಬರೆ; ಸುನಿಲ್ ಕಮ್ಮಾರ್!