ನನ್ನನ್ನು ಜೈಲಿಗೆ ಹಾಕಿಸ್ತೀರಾ!?, ಗಂಡಸರಾದವರು ದಾಖಲೆ ಕೊಡಲಿ: ಡಿಕೆಶಿ!

ರಾಮನಗರ:- ನನ್ನನ್ನು ಜೈಲಿಗೆ ಹಾಕಿಸ್ತೀರಾ, ಗಂಡಸರಾದವರು ದಾಖಲೆ ಕೊಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಡಿಕೆಶಿ ಭ್ರಷ್ಟಾಚಾರದ ಪಿತಾಮಹ ಎಂಬ ವಿಜಯೇಂದ್ರ ಹೇಳಿಕೆಗೆ ಬಿಡದಿಯಲ್ಲಿ ಡಿಸಿಎಂ ಡಿ.ಕೆ‌.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮಾಡಿದ ಹಗರಣಕ್ಕೆ ಜವಾಬ್ದಾರಿ ಯಾರು? ಯಾರು ಸಿಎಂ ಆಗಿದ್ರು, ಯಾವ ಬ್ಯಾಂಕ್‌ಗೆ ಹಣ ಹೋಗಿದೆ ಎಂಬ ಬಗ್ಗೆ ಮಾಹಿತಿ ಕೊಡಬೇಕು. ಪಾದಯಾತ್ರೆಯಲ್ಲಿ ನಾವು ಪ್ರಶ್ನೆ ಕೇಳ್ತಿದ್ದಕ್ಕೆ ಅವ್ರು ಉತ್ತರ ಕೊಡಬೇಕು. ನಮ್ಮನ್ನ ಜೈಲಿಗೆ ಹಾಕಿಸಬೇಕು ಅಂತಾ ಸಂಚು ನಡೆಯುತ್ತಿದೆ. ನಾನು ಜೈಲಿಗೆ ಹೋಗೋಕು … Continue reading ನನ್ನನ್ನು ಜೈಲಿಗೆ ಹಾಕಿಸ್ತೀರಾ!?, ಗಂಡಸರಾದವರು ದಾಖಲೆ ಕೊಡಲಿ: ಡಿಕೆಶಿ!