Bengaluru: ನೆರೆಯ ಆಂಧ್ರದಲ್ಲೂ ಕಾಡುಪ್ರಾಣಿ- ಮಾನವ ಸಂಘರ್ಷ: ನಿಯಂತ್ರಣಕ್ಕೆ ಮುಂದಾದ ಸರ್ಕಾರ!

ಬೆಂಗಳೂರು:– ರಾಜ್ಯದಂತೆ ನೆರೆಯ ಆಂಧ್ರದಲ್ಲೂ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆಯಂತೆ.ಈ ಸಂಘರ್ಷವನ್ನ ತಪ್ಪಿಸಿ ಮಾನವನ ಜೀವ ಉಳಿಸುವುದು ಅತ್ತ ಅರಣ್ಯ ಸಂರಕ್ಷಿಸುವ ಕೆಲಸಕ್ಕೆ ಕರ್ನಾಟಕಕ್ಕೆ ,ಆಂಧ್ರಪ್ರದೇಶ ಸಹಕಾರ ಕೋರಿದೆ.ಇಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನ ಭೇಟಿ ಮಾಡಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಒಪ್ಪಂದ ಮಾಡಿಕೊಂಡಿದ್ದಾರೆ.. ಪೀರಿಯಡ್ ಆದಾಗಲೂ ಬಿಡಲ್ಲ: ವಿಕೃತ ಕಾಮಿ ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ! ರಾಜ್ಯದಲ್ಲಿ ಆನೆ ಹಾಗೂ ಮಾನವ ಸಂಘರ್ಷ ನಿರಂತರವಾಗಿದೆ. ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳ ಹಾವಳಿಯೂ … Continue reading Bengaluru: ನೆರೆಯ ಆಂಧ್ರದಲ್ಲೂ ಕಾಡುಪ್ರಾಣಿ- ಮಾನವ ಸಂಘರ್ಷ: ನಿಯಂತ್ರಣಕ್ಕೆ ಮುಂದಾದ ಸರ್ಕಾರ!