Crime News: ನಿನ್ನೆ ರಾತ್ರಿ ಪತ್ನಿ ಕೊಲೆ, ಇಂದು ನೇಣಿಗೆ ಶರಣಾದ ಗಂಡ!

ಆನೇಕಲ್:- ಪತ್ನಿ ಕೊಲೆ ಮಾಡಿದ ಆರೋಪಿ ಪತಿ ನೇಣಿಗೆ ಶರಣಾದ ಘಟನೆ ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯಲ್ಲಿ ಜರುಗಿದೆ. Hubballi: ಖಾಸಗಿ ವೈದ್ಯರ ಕ್ಲಿನಿಕ್ ಬಂದ್‌, ಕಿಮ್ಸ್ ಆಸ್ಪತ್ರೆ ಒಪಿಡಿ ಒಪನ್: ವೈದ್ಯರ ಆಕ್ರೋಶ ಮಹೇಶ್ ನೇಣಿಗೆ ಶರಣಾದ ವ್ಯಕ್ತಿ ಎನ್ನಲಾಗಿದೆ. ನಿನ್ನೆ ರಾತ್ರಿ ಮಹೇಶ್ ಪತ್ನಿ ಮೀನಾಳನ್ನ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ. ಕೊಲೆ ಮಾಡಿ ಬಳಿಕ ಪತಿ ಮಹೇಶ್ ಮನೆಯಿಂದ ಎಸ್ಕೇಪ್ ಆಗಿದ್ದ. ಕೊಲೆಯಾದ ಮೀನಾ ಮಹೇಶ್ ಗೆ ಎರಡನೇ ಪತ್ನಿ ಎನ್ನಲಾಗಿದೆ. ಮಹೇಶ್ … Continue reading Crime News: ನಿನ್ನೆ ರಾತ್ರಿ ಪತ್ನಿ ಕೊಲೆ, ಇಂದು ನೇಣಿಗೆ ಶರಣಾದ ಗಂಡ!