ಚುನಾವಣೆ ಟೈಮಲ್ಲೇ ದೆಹಲಿ ಸಿಎಂ ಬಂಧನ ಯಾಕೆ..!? – ಇಡಿಗೆ ಸುಪ್ರೀಂ ನೇರ ಪ್ರಶ್ನೆ..!

ನವದೆಹಲಿ:- ಚುನಾವಣೆ ಟೈಮಲ್ಲೇ ದೆಹಲಿ ಸಿಎಂ ಬಂಧನ ಯಾಕೆ..!? ಎಂದು ಇಡಿಗೆ ಸುಪ್ರೀಂ ನೇರ ಪ್ರಶ್ನೆ ಮಾಡಿದೆ. ವಿಚಾರಣೆಯ ಸಂದರ್ಭದಲ್ಲಿ ಮಾರ್ಚ್ 21ರಂದು ಇಡಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ವಕೀಲ ಅಭಿಷೇಕ್ ಮನು ಸಿಂಘ್ವಿ ಸಲ್ಲಿಸಿದ ವಾದವನ್ನು ನ್ಯಾಯಾಲಯ ಪರಿಗಣಿಸಿತು. ಅಶ್ಲೀಲ ಚಿತ್ರಕ್ಕೆ DCM ಡಿಕೆಶಿ ಫೋಟೋ ಮಾರ್ಫಿಂಗ್..ಮೂರು ಮಂದಿ ವಿರುದ್ಧ ದಾಖಲಾಯ್ತು FIR! ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಸಮಯದ ಕುರಿತು ಪ್ರತಿಯಿಸುವಂತೆ ಹೆಚ್ಚುವರಿ … Continue reading ಚುನಾವಣೆ ಟೈಮಲ್ಲೇ ದೆಹಲಿ ಸಿಎಂ ಬಂಧನ ಯಾಕೆ..!? – ಇಡಿಗೆ ಸುಪ್ರೀಂ ನೇರ ಪ್ರಶ್ನೆ..!