CT Ravi: ಧ್ವನಿ ಮುನಿರತ್ನದ್ದೇ ಎಂಬ ಸ್ಪಷ್ಟನೆ ಇಲ್ಲದೇ ಆತುರವಾಗಿ ಬಂಧಿಸಿದ್ದು ಯಾಕೆ!? CT ರವಿ ವಾಗ್ದಾಳಿ!

ಚಿಕ್ಕಮಗಳೂರು:– ಧ್ವನಿ ಮುನಿರತ್ನದ್ದೇ ಎಂಬ ಸ್ಪಷ್ಟನೆ ಇಲ್ಲದೇ ಆತುರವಾಗಿ ಬಂಧಿಸಿದ್ದು ಯಾಕೆ ಎಂದು CT ರವಿ ವಾಗ್ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ವಿದ್ಯಾರ್ಥಿ ನಿಫಾಗೆ ಬಲಿ! ಈ ಸಂಬಂಧ ಮಾತನಾಡಿದ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ. ಎಫ್‌ಎಸ್‌ಎಲ್ ರಿಪೋರ್ಟ್ ಬರಲಿ ಎಂದು ಕಾದಿದ್ರಿ. ಮುನಿರತ್ನ ಅವರು ನನ್ನ ವಾಯ್ಸ್ ಅಲ್ಲ, ನಕಲು ಮಾಡಿದ್ದಾರೆ ಎಂದಿದ್ದಾರೆ. … Continue reading CT Ravi: ಧ್ವನಿ ಮುನಿರತ್ನದ್ದೇ ಎಂಬ ಸ್ಪಷ್ಟನೆ ಇಲ್ಲದೇ ಆತುರವಾಗಿ ಬಂಧಿಸಿದ್ದು ಯಾಕೆ!? CT ರವಿ ವಾಗ್ದಾಳಿ!