ಇಂತವರಿಗೆಲ್ಲಾ ನಾನ್ಯಾಕೆ ಹೆದರಬೇಕು, ತಲೆ ಬಾಗುವುದು ಅವರಿಗೆ ಮಾತ್ರ: ಸಿದ್ದರಾಮಯ್ಯಗೆ HDK ಟಾಂಗ್!

ಬೆಂಗಳೂರು:- ಸಿದ್ದರಾಮಯ್ಯ ನೋಡಿ ಭಯ ಪಡೋಕೆ ಅವರೇನು ದೆವ್ವಾನಾ ಎನ್ನುವ ಮೂಲಕ ಸಿದ್ದರಾಮಯ್ಯಗೆ HD ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿಗೆ ನನ್ನ ಕಂಡರೆ ಭಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ರೈತರಿಗೆ ಸಿಕ್ತು ಗುಡ್ ನ್ಯೂಸ್: ಸರ್ಕಾರಿ ಭೂಮಿ ಸಕ್ರಮಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ! ಯಾರನ್ನು ಕಂಡರೆ ಯಾರಿಗೆ ಭಯ? ನಾನು ಭಯ ಪಡೋಕೆ ಸಿಎಂ ಏನಾದರೂ ದೆವ್ವವೇ? ಅವರೇನು ದೆವ್ವ ಅಲ್ಲವಲ್ಲಾ, ಅವರಂದ್ರೆ ನಾನು ಯಾಕೆ ಭಯಪಡಲಿ. … Continue reading ಇಂತವರಿಗೆಲ್ಲಾ ನಾನ್ಯಾಕೆ ಹೆದರಬೇಕು, ತಲೆ ಬಾಗುವುದು ಅವರಿಗೆ ಮಾತ್ರ: ಸಿದ್ದರಾಮಯ್ಯಗೆ HDK ಟಾಂಗ್!