ಹೊಸ್ತಿಲಿಗೆ ಅರಿಶಿಣ ಹಚ್ಚುವುದೇಕೆ!?… ಹಿಂದಿನ ಕಥೆ ಹೇಳುವುದೇನು ಗೊತ್ತಾ!?

ಹಿಂದಿನಿಂದಲೂ ಭಾರತೀಯರು ಹೊಸ್ತಿಲಿನ ಮೇಲೆ ಹೂವು ಇಟ್ಟು, ಪೂಜಿಸುತ್ತಾರೆ. ಹಾಗಿದ್ದರೆ ಹೊಸ್ತಿಲಿಗೆ ಏಕೆ ಅರಿಶಿಣ ಹಚ್ಚಬೇಕು? ಮನೆಯ ಹೊಸ್ತಿಲು ಲಕ್ಷ್ಮೀ ದೇವಿಯ ವಾಸ ಸ್ಥಳ ಎಂದು ಹೇಳುತ್ತಾರೆ. ನಾನೆಷ್ಟೇ ಮನವಿ ಮಾಡಿದ್ರೂ ಈ ರೀತಿ ಮಾಡ್ಬಿಟ್ರೂ…. ಸ್ಟಾರ್ ಸ್ಪೋರ್ಟ್ಸ್‌​ ವಿರುದ್ಧ ರೋಹಿತ್ ಬೇಸರ! ಆದ್ದರಿಂದ ವಾರಕ್ಕೊಮ್ಮೆ ಮುಖ್ಯದ್ವಾರದ ಹೊಸಿಲಿಗೆ ಅರಿಶಿಣ ಹಚ್ಚಿ ಕುಂಕುಮ ಬೊಟ್ಟು ಇಡುವುದು ತುಂಬಾ ಒಳ್ಳೆಯದು. ಇಲ್ಲದಿದ್ದರೆ ಕನಿಷ್ಠ ಪರ್ವದಿನಗಳಲಾದರೂ ಹೊಸಿಲಿಗೆ ಅರಿಶಿಣ ಹಚ್ಚಿ ಕುಂಕುಮ ಬೊಟ್ಟು ಇಡಬೇಕು. ಏಕೆಂದರೆ ಆ ರೀತಿ ಮಾಡುವುದು … Continue reading ಹೊಸ್ತಿಲಿಗೆ ಅರಿಶಿಣ ಹಚ್ಚುವುದೇಕೆ!?… ಹಿಂದಿನ ಕಥೆ ಹೇಳುವುದೇನು ಗೊತ್ತಾ!?