ಅಲಂಕಾರ ಪ್ರಿಯ ಗಣಪನಿಗೆ ತುಳಸಿ ದಳ ಅರ್ಪಿಸಲ್ಲ ಯಾಕೆ!? ಹಿಂದಿರುವ ಪೌರಾಣಿಕ ಹಿನ್ನೆಲೆ ಏನು!?

ಗಣೇಶ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಎಲ್ಲರಿಗೂ ಈ ಗಣೇಶ ಹಬ್ಬ ಅಂದ್ರೆ ಎಲ್ಲಿಲ್ಲದ ಸಡಗರ ಸಂಭ್ರಮ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ವಿವಿಧ ಬಗೆಯ ಗಣೇಶ ಕೂರಿಸಿ ಹಲವು ಬಗೆಯ ಹೂಗಳಿಂದ ಅಲಂಕಾರ ಮಾಡುತ್ತಾರೆ. ಡಾ.ಬ್ರೋ ಕಂಪನಿಯಲ್ಲಿದೆ ಕೆಲಸ: ಯಾವ್ಯಾವ ಹುದ್ದೆಗಳು ಖಾಲಿ ಇವೆ..? ಇಲ್ಲಿದೆ ಡೀಟೈಲ್ಸ್! ಆದರೆ ಅಲಂಕಾರ ಪ್ರಿಯ, ಭಕ್ತ ಪ್ರಿಯ ಸಿಂಗಾರ ಪ್ರಿಯರ ಮೂಷಿಕವಾಹನನಿಗೆ ಪವಿತ್ರ ತುಳಸಿ ಮಾತ್ರ ಅರ್ಪಿಸುವುದಿಲ್ಲ. ತುಳಸಿ ದಳ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಗಿಡವೆಂದೇ ನಂಬುತ್ತಾರೆ. … Continue reading ಅಲಂಕಾರ ಪ್ರಿಯ ಗಣಪನಿಗೆ ತುಳಸಿ ದಳ ಅರ್ಪಿಸಲ್ಲ ಯಾಕೆ!? ಹಿಂದಿರುವ ಪೌರಾಣಿಕ ಹಿನ್ನೆಲೆ ಏನು!?