ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುತ್ತಿರೋದ್ಯಾಕೆ?: ಕಾರಣಗಳು ಇಲ್ಲಿದೆ ನೋಡಿ!

ಬೆಂಗಳೂರು: ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾವಣೆ ಮಾಡುವ ವಿಚಾರ ದೊಡ್ಡ ಮಟ್ಟದಲ್ಲಿ‌ ಸದ್ದು ಮಾಡುತ್ತಿದೆ. ಚನ್ನಪಟ್ಟಣ ಬೈ ಎಲೆಕ್ಷನ್ ಬೆನ್ನಲ್ಲೇ ಜಿಲ್ಲೆ ಹೆಸರು ರಾಜಕೀಯವಾಗಿ ಚರ್ಚೆಯಾಗುತ್ತಿದ್ದು ಇದೆಲ್ಲರ ನಡುವೆ ಬೆಂಗಳೂರು ನಗರ ಪುನರ್ ರಚನೆ ಸಂಬಂಧ ಬಿಬಿಎಂಪಿ ಸುಧಾರಣ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿದೆ. ಇದೇ ವಿಚಾರ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು ಬಿಜೆಪಿ ರಾಮನ ಹೆಸರಲ್ಲಿ ಹೋರಾಟ ಶುರುಮಾಡಿರೋದು ಕಾಂಗ್ರೆಸ್ ಗೆ ಟೆನ್ಷನ್ ತಂದೊಡ್ಡಿದೆ….. ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ … Continue reading ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುತ್ತಿರೋದ್ಯಾಕೆ?: ಕಾರಣಗಳು ಇಲ್ಲಿದೆ ನೋಡಿ!