ರೋಹಿತ್ ಆ ವಿಚಾರದಲ್ಲಿ ತಪ್ಪು ಮಾಡ್ಬಾರ್ದಿತ್ತು… ಹಿಟ್ ಮ್ಯಾನ್ ಮೇಲೆ ಮಾಜಿ ಆಟಗಾರ ಬೇಸರ ಹೊರ ಹಾಕಿದ್ಯಾಕೆ!?

ಬುಧವಾರ ನಡೆದ ಐರ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಡಿದ ಆ ಒಂದು ತಪ್ಪನ್ನು ಪಠಾಣ್‌ ಬೇಸರಗೊಂಡಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಅಂತ್ಯ ಎಂದ ಎಎಪಿ… ಬುಧವಾರ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಆರಂಭಿಕ ಬೌಲರ್‌ಗಳಾಗಿ ತೆಗೆದುಕೊಂಡರು. ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದು ಐರ್ಲೆಂಡ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಸಿರಾಜ್ ಕೂಡ ಐರಿಶ್ … Continue reading ರೋಹಿತ್ ಆ ವಿಚಾರದಲ್ಲಿ ತಪ್ಪು ಮಾಡ್ಬಾರ್ದಿತ್ತು… ಹಿಟ್ ಮ್ಯಾನ್ ಮೇಲೆ ಮಾಜಿ ಆಟಗಾರ ಬೇಸರ ಹೊರ ಹಾಕಿದ್ಯಾಕೆ!?