ಮೂಡಾದಲ್ಲಿ ಭ್ರಷ್ಟಾಚಾರ ಮಾಡಿಲ್ಲವೆಂದರೆ ನಿವೇಶನಗಳನ್ನು ಸಿಎಂ ಏಕೆ ವಾಪಸ್ಸು ಕೊಟ್ಟರು?: ಎಸ್.ಮುನಿಸ್ವಾಮಿ

ಕೋಲಾರ‌‌ : Ed ಯನ್ನು ಕೇಂದ್ರ ಸರ್ಕಾರ ಬಳಕೆ ಆರೋಪಕ್ಕೆ ಕೋಲಾರದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟರು. ಕಲಘಟಗಿ: ಮಂಗ್ಯಾನ ಹಳ್ಳ ಸೇತುವೆಗೆ 10 ಕೋಟಿ ರೂ. ಮಂಜೂರಾತಿಗೆ ಆಗ್ರಹ! ಕೋಲಾರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯ ಅವರು ಮೂಡಾ ಹಗರಣದಲ್ಲಿ 14 ನಿವೇಶನಗಳಿಗೆ ತಮಗೆ ಸಂಬಂಧವಿಲ್ಲವೆಂದು ಹೇಳಿದವರು. ನಂತರ‌ 65 ಕೋಟಿ ಕೊಟ್ಟರೆ ಬಿಟ್ಟಿಕೊಡುವುದಾಗಿ ಹೇಳಿದರು,ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಮೂಡಾ ಡಿನೋಟಿಪೀಕಷನ್ ಆಗುವಂತಹ ಸಂದರ್ಭದಲ್ಲಿ ಎಸ್ಸಿ … Continue reading ಮೂಡಾದಲ್ಲಿ ಭ್ರಷ್ಟಾಚಾರ ಮಾಡಿಲ್ಲವೆಂದರೆ ನಿವೇಶನಗಳನ್ನು ಸಿಎಂ ಏಕೆ ವಾಪಸ್ಸು ಕೊಟ್ಟರು?: ಎಸ್.ಮುನಿಸ್ವಾಮಿ