ತಪ್ಪು ಮಾಡಿದಾಗ ಯಾರು ಪರ ನಿಲ್ಲುತ್ತಾರೆ.. ದರ್ಶನ್ ಕೇಸ್ ಬಗ್ಗೆ ಜಮೀರ್ ರಿಯಾಕ್ಷನ್..!
ವಿಜಯಪುರ:- ದರ್ಶನ್ ರಕ್ಷಣೆಗೆ ಕೆಲ ಕಾಂಗ್ರೆಸ್ ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪಕ್ಕೆ ಜಮೀರ್ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ಗಾಯದಿಂದ ಸುರಿಯುತ್ತಿರುವ ರಕ್ತ ದಿಢೀರ್ ನಿಲ್ಲಬೇಕಾ!?..ಈ ಟಿಪ್ಸ್ ಫಾಲೋ ಮಾಡಿ..! ಈ ಸಂಬಂಧ ಮಾತನಾಡಿದ ಅವರು,ದರ್ಶನ್ ಪ್ರಕರಣದಲ್ಲಿ ಯಾರೂ ಪೊಲೀಸರ ಮೇಲೆ ಒತ್ತಡ ಹಾಕಿಲ್ಲ. ನಾನೇ ಪೊಲೀಸರ ಮೇಲೆ ಒತ್ತಡ ಹಾಕಿದ್ದೇನೆಂದು ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ, ನಾನು ಒತ್ತಡ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದರು. ದರ್ಶನ್ ಹಾಗೂ ನಾನು ಒಳ್ಳೆಯ ಸ್ನೇಹಿತರು ಆ ವಿಚಾರದಲ್ಲಿ ಇಲ್ಲ … Continue reading ತಪ್ಪು ಮಾಡಿದಾಗ ಯಾರು ಪರ ನಿಲ್ಲುತ್ತಾರೆ.. ದರ್ಶನ್ ಕೇಸ್ ಬಗ್ಗೆ ಜಮೀರ್ ರಿಯಾಕ್ಷನ್..!
Copy and paste this URL into your WordPress site to embed
Copy and paste this code into your site to embed