ತಪ್ಪು ಮಾಡಿದಾಗ ಯಾರು ಪರ ನಿಲ್ಲುತ್ತಾರೆ.. ದರ್ಶನ್ ಕೇಸ್ ಬಗ್ಗೆ ಜಮೀರ್ ರಿಯಾಕ್ಷನ್..!

ವಿಜಯಪುರ:- ದರ್ಶನ್ ರಕ್ಷಣೆಗೆ ಕೆಲ ಕಾಂಗ್ರೆಸ್ ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪಕ್ಕೆ ಜಮೀರ್ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ಗಾಯದಿಂದ ಸುರಿಯುತ್ತಿರುವ ರಕ್ತ ದಿಢೀರ್ ನಿಲ್ಲಬೇಕಾ!?..ಈ ಟಿಪ್ಸ್ ಫಾಲೋ ಮಾಡಿ..! ಈ ಸಂಬಂಧ ಮಾತನಾಡಿದ ಅವರು,ದರ್ಶನ್ ಪ್ರಕರಣದಲ್ಲಿ ಯಾರೂ ಪೊಲೀಸರ ಮೇಲೆ ಒತ್ತಡ ಹಾಕಿಲ್ಲ. ನಾನೇ ಪೊಲೀಸರ ಮೇಲೆ ಒತ್ತಡ ಹಾಕಿದ್ದೇನೆಂದು ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ, ನಾನು ಒತ್ತಡ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದರು. ದರ್ಶನ್ ಹಾಗೂ ನಾನು ಒಳ್ಳೆಯ ಸ್ನೇಹಿತರು ಆ ವಿಚಾರದಲ್ಲಿ ಇಲ್ಲ … Continue reading ತಪ್ಪು ಮಾಡಿದಾಗ ಯಾರು ಪರ ನಿಲ್ಲುತ್ತಾರೆ.. ದರ್ಶನ್ ಕೇಸ್ ಬಗ್ಗೆ ಜಮೀರ್ ರಿಯಾಕ್ಷನ್..!