ತಪ್ಪು ಮಾಡಿದಾಗ ಯಾರು ಅವರ ಪರ ನಿಂತುಕೊಳ್ತಾರೆ: ಸ್ನೇಹಿತ ದರ್ಶನ್ ಬಗ್ಗೆ ಜಮೀರ್ ಅಹಮದ್ ಪ್ರತಿಕ್ರಿಯೆ

ರೇಣುಕಾಸ್ವಾಮಿ ಕೋಲೆ ಪ್ರಕರಣದಲ್ಲಿ ನಟ ದರ್ಶನ್​, ಪವಿತ್ರ ಗೌಡ ಸೇರಿ ಒಟ್ಟು 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಘಟನೆಯ ಕುರಿತು ನಟಿ ರಮ್ಯಾ, ಕಿಚ್ಚ ಸುದೀಪ್​​, ನಟ ಉಪೇಂದ್ರ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್​ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ತಮ್ಮ ಆಪ್ತ ಸ್ನೇಹಿತ ದರ್ಶನ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಜಮೀರ್ ಅಹಮದ್‌ ಖಾನ್ ಅವರು, ದರ್ಶನ್​ ಪ್ರಕರಣದಲ್ಲಿ ಯಾರೂ ಒತ್ತಡ … Continue reading ತಪ್ಪು ಮಾಡಿದಾಗ ಯಾರು ಅವರ ಪರ ನಿಂತುಕೊಳ್ತಾರೆ: ಸ್ನೇಹಿತ ದರ್ಶನ್ ಬಗ್ಗೆ ಜಮೀರ್ ಅಹಮದ್ ಪ್ರತಿಕ್ರಿಯೆ