ರೈತನ ಗೋಳು ಕೇಳೋರ್ಯಾರು? ತೆಂಗಿನ ಬೆಲೆ ಗಗನಕ್ಕೆ, ಕೊಬ್ಬರಿ ಪಾತಾಳಕ್ಕೆ!
ಬೆಂಗಳೂರು:- ಬೇಸಿಗೆ ಬಂದರೆ ಸಾಕು ಎಳನೀರಿನ ಬೆಲೆ ಗಗನಕ್ಕೆ ಏರುತ್ತದೆ. ಆದರೆ, ಈ ಚಳಿಗಾಲದಲ್ಲೂ ಎಳನೀರಿನ ಬೆಲೆ ಅಧಿಕವಾಗಿದೆ. ಒಂದು ಎಳನೀರಿನ ಕಾಯಿಗೆ 40 ರಿಂದ 60 ರೂಪಾಯಿ ಇದೆ. ದಿಢೀರನೆ ಬೆಲೆ ಏರಿಕೆಯಿಂದ ಜನರು ಕಂಗಾಲ ಆಗಿದ್ದಾರೆ. ತೆಂಗಿನಕಾಯಿ ದರ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ 5 ಲಕ್ಷ FD ಇಟ್ರೆ ವರ್ಷಕ್ಕೆ ಸಿಗುವ ಬಡ್ಡಿ ಎಷ್ಟು? ಏನ್ ಗುರು, ತೆಂಗಿನ ಕಾಯಿಗೆ ಇನ್ನಿಲ್ಲದ ಡಿಮಾಂಡ್ ಬಂದಿದೆ. … Continue reading ರೈತನ ಗೋಳು ಕೇಳೋರ್ಯಾರು? ತೆಂಗಿನ ಬೆಲೆ ಗಗನಕ್ಕೆ, ಕೊಬ್ಬರಿ ಪಾತಾಳಕ್ಕೆ!
Copy and paste this URL into your WordPress site to embed
Copy and paste this code into your site to embed