ಎಐಸಿಸಿ ಬಗ್ಗೆ ಮಾತನಾಡ್ಲಿಕ್ಕೆ ನಾನು ಯಾರು!?.. ಸಚಿವ ತಿಮ್ಮಾಪುರ ಹಿಂಗೇಳಿದ್ಯಾಕೆ!?
ಬಾಗಲಕೋಟೆ:- ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಕೇಂದ್ರ ಸಚಿವ ಎಚ್ ಡಿಕೆ ಅನುಮತಿ ವಿಚಾರವಾಗಿ ಸಚಿವ ಆರ್ ಬಿ ತಿಮ್ಮಾಪುರ ಅವರು ಪ್ರತಿಕ್ರಿಯೆ ನೀಡಿದ್ದಾರೆ.. IND vs ENG: ಸೆಮಿಫೈನಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕಾದಾಟ.. ಯಾರು ಬಲಿಷ್ಠ? ಈ ಸಂಬಂಧ ಮಾತನಾಡಿದ ಅವರು, ಈಗತಾನೇ HDK ಕೇಂದ್ರ ಮಂತ್ರಿ ಆಗಿದ್ದಾರೆ. ಹೀಗಾಗಿ ಆ ಹುರುಪಿನಲ್ಲಿದ್ದಾರೆ. ಅರಣ್ಯ ಹಾನಿ ಬಗ್ಗೆ ಅವರು ಅವಲೋಕನ ಮಾಡಬೇಕಿತ್ತು. ಹೊಸ ಹುರುಪಿನಲ್ಲಿ ಸಹಿ ಹಾಕೊದಕ್ಕಿಂತ,ಪರಿಶೀಲನೆ ಮಾಡಬೇಕಿತ್ತು. ಜನತೆಗೆ ಸಹಕಾರಿ ಆಗುವಂತದಕ್ಕೆ ಒತ್ತು … Continue reading ಎಐಸಿಸಿ ಬಗ್ಗೆ ಮಾತನಾಡ್ಲಿಕ್ಕೆ ನಾನು ಯಾರು!?.. ಸಚಿವ ತಿಮ್ಮಾಪುರ ಹಿಂಗೇಳಿದ್ಯಾಕೆ!?
Copy and paste this URL into your WordPress site to embed
Copy and paste this code into your site to embed