ಎಐಸಿಸಿ ಬಗ್ಗೆ ಮಾತನಾಡ್ಲಿಕ್ಕೆ ನಾನು ಯಾರು!?.. ಸಚಿವ ತಿಮ್ಮಾಪುರ ಹಿಂಗೇಳಿದ್ಯಾಕೆ!?

ಬಾಗಲಕೋಟೆ:- ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಕೇಂದ್ರ ಸಚಿವ ಎಚ್ ಡಿಕೆ ಅನುಮತಿ ವಿಚಾರವಾಗಿ ಸಚಿವ ಆರ್ ಬಿ ತಿಮ್ಮಾಪುರ ಅವರು ಪ್ರತಿಕ್ರಿಯೆ ನೀಡಿದ್ದಾರೆ.. IND vs ENG: ಸೆಮಿಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕಾದಾಟ.. ಯಾರು ಬಲಿಷ್ಠ? ಈ ಸಂಬಂಧ ಮಾತನಾಡಿದ ಅವರು, ಈಗತಾನೇ HDK ಕೇಂದ್ರ ಮಂತ್ರಿ ಆಗಿದ್ದಾರೆ. ಹೀಗಾಗಿ ಆ ಹುರುಪಿನಲ್ಲಿದ್ದಾರೆ. ಅರಣ್ಯ ಹಾನಿ ಬಗ್ಗೆ ಅವರು ಅವಲೋಕನ ಮಾಡಬೇಕಿತ್ತು. ಹೊಸ ಹುರುಪಿನಲ್ಲಿ ಸಹಿ ಹಾಕೊದಕ್ಕಿಂತ,ಪರಿಶೀಲನೆ ಮಾಡಬೇಕಿತ್ತು. ಜನತೆಗೆ ಸಹಕಾರಿ ಆಗುವಂತದಕ್ಕೆ ಒತ್ತು … Continue reading ಎಐಸಿಸಿ ಬಗ್ಗೆ ಮಾತನಾಡ್ಲಿಕ್ಕೆ ನಾನು ಯಾರು!?.. ಸಚಿವ ತಿಮ್ಮಾಪುರ ಹಿಂಗೇಳಿದ್ಯಾಕೆ!?