ಬೆಳಗ್ಗೆ ಎದ್ದಾಕ್ಷಣ ಯವಾಗಲೂ ಹೀಗೆ ಇರಿ: ಲಕ್ಷ್ಮೀ ಆಶೀರ್ವಾದ ನಿಮ್ಮ ಮೇಲಿರತ್ತೆ!

ನಾವು ಬೆಳಿಗ್ಗೆ ಎದ್ದಾಗ ಮಾಡುವ ಒಂದು ಸಣ್ಣ ಕೆಲಸ ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಎದ್ದಾಗ ಕೆಲವು ವಿಷಯಗಳನ್ನು ನೋಡುವುದು ಅಶುಭ ಎಂದು ವಾಸ್ತು ಹೇಳುತ್ತದೆ. ನಮ್ಮ ಇಡೀ ದಿನ ಚೆನ್ನಾಗಿ ಇರಬೇಕು ಎಂದರೆ ನಾವು ಎದ್ದಾಕ್ಷಣ ಮನಸಿಗೆ ಹಿತ ಎನ್ನಿಸುವಂತೆ ಇರಬೇಕು. ನಮ್ಮಲ್ಲಿ ಎಷ್ಟೇ ನೋವಿದ್ದರೂ ಕೂಡ ಬೆಳಗ್ಗೆ ಮಾಡುವ ಈ ಕೆಲಸಗಳು ಎಲ್ಲಾ ನೋವುಗಳನ್ನು ಮರೆಸುತ್ತದೆ. ಇದರಿಂದ ನೀವು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು. ಮುಂಜಾನೆ ಎದ್ದಾಕ್ಷಣ ಯಾವ … Continue reading ಬೆಳಗ್ಗೆ ಎದ್ದಾಕ್ಷಣ ಯವಾಗಲೂ ಹೀಗೆ ಇರಿ: ಲಕ್ಷ್ಮೀ ಆಶೀರ್ವಾದ ನಿಮ್ಮ ಮೇಲಿರತ್ತೆ!