Hubballi: ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಭಯೋತ್ಪಾದನೆ ತಾಂಡವ ನೃತ್ಯವಾಡತಿತ್ತು: ಟೆಂಗಿನಕಾಯಿ

ಹುಬ್ಬಳ್ಳಿ: ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಭಯೋತ್ಪಾದನೆ ತಾಂಡವ ನೃತ್ಯವಾಡತಿತ್ತು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆರೋಪ ಮಾಡಿದರು. ಅಗ್ನಿ ಅವಘಡ: ಮನೆಗೆ ಬೆಂಕಿ ತಗುಲಿ ಕುಟುಂಬದ ಐವರು ಸಜೀವ ದಹನ! ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಭಾರತಕ್ಕೆ ಬಾಂಗ್ಲಾದೇಶ ನುಸುಳಿಕೋರರು ಹೆಚ್ಚಾಗುವುದಕ್ಕೆ ಕೇಂದ್ರದ ಗೌಪ್ಯ ಇಲಾಖೆ, ಕೇಂದ್ರದ ಏಜನ್ಸಿ ವಿಫಲ ಎಂಬ ಗೃಹ ಸಚಿವ ಪರಮೇಶ್ವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು, ಕರ್ನಾಟಕದಲ್ಲಿ ಬಾಂಗ್ಲಾದೇಶದವರು ಎಷ್ಟು ಜನ ಎಲ್ಲಿ ಇದ್ದಾರೆ ಅಂತಾ ಮಾಹಿತಿ … Continue reading Hubballi: ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಭಯೋತ್ಪಾದನೆ ತಾಂಡವ ನೃತ್ಯವಾಡತಿತ್ತು: ಟೆಂಗಿನಕಾಯಿ