ಕರ್ಜಗಿ ಕಾರುಹುಣ್ಣಿಮೆಯಲ್ಲಿ ಅನಾಹುತ.. ಬಂಡಿ ಓಡುವಾಗ ವ್ಯಕ್ತಿಯ ಮೇಲೆ ಚಕ್ರ ಹರಿದು ಸಾವು!

ಹಾವೇರಿ: ಐತಿಹಾಸಿಕ ಕರ್ಜಗಿ ಕಾರುಹುಣ್ಣಿಮೆಯಲ್ಲಿ ಅನಾಹುತ ಸಂಭವಿಸಿದೆ. ಬಂಡಿ ಓಡುವಾಗ ವ್ಯಕ್ತಿಯ ಮೇಲೆ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ. ಇನ್ನೂ ಆರು ತಿಂಗಳಲ್ಲಿ ಭಾರತೀಯ ಮೂಲದ 10 ಲಕ್ಷ ಕಾಗೆ ಕೊಲ್ಲುವುದಾಗಿ ಘೋಷಿಸಿದ ಕೀನ್ಯಾ!? ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜರುಗಿದೆ. ಮಲ್ಲ‌ಪ್ಪ ಕಳ್ಳಿಹಾಳ 34,ಮೃತ ದುರ್ದೈವಿ ಎನ್ನಲಾಗಿದೆ. ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಕಾರುಹುಣ್ಣಿಮೆ ಜಾತ್ರೆ ಇದಾಗಿದ್ದು, ಬಂಡಿಯ ಚಕ್ರ ಹರಿದು ಹೋಗುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ದೃಶ್ಯ … Continue reading ಕರ್ಜಗಿ ಕಾರುಹುಣ್ಣಿಮೆಯಲ್ಲಿ ಅನಾಹುತ.. ಬಂಡಿ ಓಡುವಾಗ ವ್ಯಕ್ತಿಯ ಮೇಲೆ ಚಕ್ರ ಹರಿದು ಸಾವು!