ಭಾರೀ ನಿರೀಕ್ಷೆಯಲ್ಲಿದ್ದ ದರ್ಶನ್‌ʼಗೆ ಬೇಲ್‌ ಸಿಗದೇ ಇರೋದಕ್ಕೆ ಕಾರಣವೇನು ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನ್ಯಾಯಾಂಗ ಬಂಧನದಲ್ಲಿರುವ (Judicial Custody) ನಟ ದರ್ಶನ್, ಪವಿತ್ರಾಗೌಡ ಮತ್ತು ಇತರರಿಗೆ ಮೊದಲ ಕಾನೂನು ಹೋರಾಟದಲ್ಲಿ ನಿರಾಸೆಯಾಗಿದೆ. ಪ್ರಕರಣದ ಎರಡನೇ ಆರೋಪಿ ದರ್ಶನ್ (Darshan) ಮತ್ತು ಮೊದಲ ಆರೋಪಿ ಪವಿತ್ರ ಗೌಡ (Pavithra Gowda) ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಜೈಶಂಕರ್ ವಜಾ ಮಾಡಿದ್ದಾರೆ. ದರ್ಶನ್ ಹೆಲ್ತ್ ರಿಪೋರ್ಟ್ ನಲ್ಲಿ ಏನಿದೆ? ದಾಸನಿಗೆ ನಿಜಕ್ಕೂ ಬೆನ್ನು ನೋವು ಇದೆಯಾ? ದರ್ಶನ್‌ಗೆ ಜಾಮೀನು … Continue reading ಭಾರೀ ನಿರೀಕ್ಷೆಯಲ್ಲಿದ್ದ ದರ್ಶನ್‌ʼಗೆ ಬೇಲ್‌ ಸಿಗದೇ ಇರೋದಕ್ಕೆ ಕಾರಣವೇನು ?