HD ಕುಮಾರಸ್ವಾಮಿಗೆ ದಿಢೀರ್ ಮೂಗಲ್ಲಿ ರಕ್ತ ಬರಲು ಕಾರಣವೇನು!?: ಸಚಿವರು ಕೊಟ್ಟ ಸ್ಪಷ್ಟನೆ ಹೀಗಿದೆ!
ಬೆಂಗಳೂರು:- ಮೂಗಿನಲ್ಲಿ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಚಿಕಿತ್ಸೆ ಪಡೆದ ನಂತರ ಜೆಪಿ ನಗರದ ತಮ್ಮ ನಿವಾಸಕ್ಕೆ ನಿನ್ನೆಯೇ ವಾಪಸ್ಸಾದರು. ಚಾಮರಾಜನಗರ: ನೋಡುಗರ ಕಣ್ಮನ ಸೆಳೆದ ಹೊಗೇನಕಲ್ ಜಲಪಾತ! ನಗರ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಮಾಧ್ಯಮಗಳ ಜತೆ ಮಾತನಾಡುವ ಸಂದರ್ಭದಲ್ಲಿ ಸಚಿವರಿಗೆ ಮೂಗಿನಲ್ಲಿ ರಕ್ತಸ್ರಾವ ಉಂಟಾಯಿತು. ಕೂಡಲೇ ಖಾಸಗಿ … Continue reading HD ಕುಮಾರಸ್ವಾಮಿಗೆ ದಿಢೀರ್ ಮೂಗಲ್ಲಿ ರಕ್ತ ಬರಲು ಕಾರಣವೇನು!?: ಸಚಿವರು ಕೊಟ್ಟ ಸ್ಪಷ್ಟನೆ ಹೀಗಿದೆ!
Copy and paste this URL into your WordPress site to embed
Copy and paste this code into your site to embed