ಸತೀಶ್ ಜಾರಕಿಹೊಳಿ- ಖರ್ಗೆ ಮೀಟ್ ಹಿಂದಿನ ಉದ್ದೇಶವೇನು: ಸಾಹುಕಾರ್ ಭೇಟಿಯ ಮರ್ಮವೇನು?

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲು ಆಗುತ್ತಿದ್ದಂತೆ,ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದ್ದ ಆಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರೊಡೆದಿದೆ.ಈ ಹಿನ್ನಲೆಯಲ್ಲಿ ಕೆಲ ನಾಯಕರು ತೆರೆಮರೆಯಲ್ಲಿ ಸಿಎಂ ಆಗಲು ಕಸರತ್ತು ಶುರು ಮಾಡಿದ್ದಾರೆ.ಅದ್ರಲ್ಲೂ ಸತೀಶ್ ಜಾರಕಿಹೊಳಿ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿರೋದು ಮತ್ತಷ್ಟು ಕೂತೂಹಲ ಕೆರಳಿಸಿದೆ.‌ ತಿಮ್ಮಪ್ಪನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್: ನಿತ್ಯ 1 ಸಾವಿರ ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ! ಯೆಸ್,ಸಿಎಂ ಸಿದ್ದರಾಮಯ್ಯ ಸದ್ಯ ಮುಡಾ … Continue reading ಸತೀಶ್ ಜಾರಕಿಹೊಳಿ- ಖರ್ಗೆ ಮೀಟ್ ಹಿಂದಿನ ಉದ್ದೇಶವೇನು: ಸಾಹುಕಾರ್ ಭೇಟಿಯ ಮರ್ಮವೇನು?