ಮೇಡಂ ದರ್ಶನ್ ಬಗ್ಗೆ ಏನ್ ಹೇಳ್ತಿರಾ!? ನಟನ ಬಗ್ಗೆ ಕೇಳುತ್ತಿದ್ದಂತೆ ರಮ್ಯಾ ಗರಂ, ನೋ ಕಾಮೆಂಟ್ ಎಂದ ನಟಿ!

ಬೆಂಗಳೂರು- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ಮೇಲೆ ದರ್ಶನ್ ಹೊರ ಬಂದಿದ್ದಾರೆ. ಕಳಪೆ ತುಪ್ಪ ಸೇವಿಸೋ ಮುನ್ನ ಹುಷಾರ್: ಇದು ಕ್ಯಾನ್ಸರ್ ಗಿಂತ ಡೇಂಜರ್! ಹಾಗಿದ್ರೆ ಹೀಗೆ ಚೆಕ್ ಮಾಡಿ! ಕಾರ್ಯಕ್ರಮದಲ್ಲಿ ಹೀಗೆ ರಮ್ಯ ಭಾಗಿಯಾಗಿದ್ದರು. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್‌ನಲ್ಲಿರುವ ದರ್ಶನ್ ಬಗ್ಗೆ ಎದುರಾದ ಪ್ರಶ್ನೆಗೆ ರಮ್ಯಾ, ಆ ಬಗ್ಗೆ ಮಾತನಾಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ದರ್ಶನ್ ಕೇಸ್ ಹೆಸರು ಹೇಳ್ತಿದ್ದಂತೆ ನೋ ಎಂದಿದ್ದಾರೆ. ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದ ರಮ್ಯಾ, … Continue reading ಮೇಡಂ ದರ್ಶನ್ ಬಗ್ಗೆ ಏನ್ ಹೇಳ್ತಿರಾ!? ನಟನ ಬಗ್ಗೆ ಕೇಳುತ್ತಿದ್ದಂತೆ ರಮ್ಯಾ ಗರಂ, ನೋ ಕಾಮೆಂಟ್ ಎಂದ ನಟಿ!