ಚನ್ನಪಟ್ಟಣ ಬೈ ಎಲೆಕ್ಷನ್​ ಅಖಾಡಕ್ಕೆ ಡಿಕೆ ಶಿವಕುಮಾರ್…ಸಿಪಿ ಯೋಗೇಶ್ವರ್ ಹೇಳಿದ್ದೇನು!?

ರಾಮನಗರ:- ಚನ್ನಪಟ್ಟಣ ಬೈ ಎಲೆಕ್ಷನ್​ ಅಖಾಡದಲ್ಲಿ ಡಿಕೆಶಿ ನಿಂತಿರುವ ವಿಚಾರವಾಗಿ ಸಿಪಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಳ್ಳುಳ್ಳಿ ಅಗಿಯಬೇಕೋ-ನುಂಗಬೇಕೋ?.. ಯಾವುದು ಒಳ್ಳೆಯದು!? ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣಕ್ಕೆ ಬರುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ. ಚನ್ನಪಟ್ಟಣಕ್ಕೆ ಬಂತು ಸ್ಪರ್ಧೆ ಅವರು ಮಾಡಲಿ. ಈ ಹಿಂದೆ ಇದ್ದ ಚನ್ನಪಟ್ಟಣ ತಾಲ್ಲೂಕಿನ ಸಾತನೂರು ಕ್ಷೇತ್ರದಿಂದ ಸ್ವರ್ಧೆ ಮಾಡುತ್ತಿದ್ದರು. ಚನ್ನಪಟ್ಟಣವನ್ನು ಕನಕಪುರಕ್ಕೆ ಹೋಲಿಕೆ‌ ಮಾಡುತ್ತಿದ್ದಾರೆ. ಕನಕಪುರ ಮಾಡಲ್ ಅಂದ್ರೆ ಏನು? ದೌರ್ಜನ್ಯ, ಕೊಲೆ ಸುಲಿಗೆ ನಾ? ಇದು ಕನಕಪುರ ಮಾಡೆಲ್ ನಾ ಎಂದು … Continue reading ಚನ್ನಪಟ್ಟಣ ಬೈ ಎಲೆಕ್ಷನ್​ ಅಖಾಡಕ್ಕೆ ಡಿಕೆ ಶಿವಕುಮಾರ್…ಸಿಪಿ ಯೋಗೇಶ್ವರ್ ಹೇಳಿದ್ದೇನು!?