ಇಂದು ಸುಮಲತಾ ಮಹತ್ವದ ಘೋಷಣೆ – ರೆಬಲ್ ಲೇಡಿಯ ರಾಜಕೀಯ ಭವಿಷ್ಯ ಏನಿರಬಹುದು!

ಮಂಡ್ಯ:- ಹಾಲಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಹಾಗಾಗಿ ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. HD Kumaraswamy: ಅಧರ್ಮದ ರಾಜಕಾರಣಕ್ಕೆ ಉತ್ತರ ಕೊಡಲು ಮಂಜುನಾಥ್ ಕಣಕ್ಕೆ – ಹೆಚ್ ಡಿಕೆ! ಈ ಕುರಿತಂತೆ ಅವರು ಇಂದು ತಮ್ಮ ನಿರ್ಧಾರವನ್ನು ಪ್ರಕಟ ಮಾಡಲಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, … Continue reading ಇಂದು ಸುಮಲತಾ ಮಹತ್ವದ ಘೋಷಣೆ – ರೆಬಲ್ ಲೇಡಿಯ ರಾಜಕೀಯ ಭವಿಷ್ಯ ಏನಿರಬಹುದು!