ಬಂಡತನ ಇದ್ರೆ ಏನು ಮಾಡೋದಿಕ್ಕೆ ಆಗತ್ತೆ: ಸಂಸದ ಶೆಟ್ಟರ್ ಹೀಗೆ ಹೇಳಿದ್ಯಾರಿಗೆ!?

ಹುಬ್ಬಳ್ಳಿ: ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು.‌‌ ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ಭೀಕರ ರಸ್ತೆ ಅಪಘಾತ: ಕಾರ್ಕಳದಲ್ಲಿ ತಂದೆ, ಮೂವರು ಮಕ್ಕಳು ಧಾರುಣ ಸಾವು! ಸಿಎಂ ದಸರಾ ಉದ್ಘಾಟನೆ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಎನ್ನುವ, ನೈತಿಕತೆ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಇನ್ನು ಮೇಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು. ಯಡಿಯೂರಪ್ಪನವರ ಮೇಲೆ ಎಫ್ಐಆರ್ ಆದಾಗ … Continue reading ಬಂಡತನ ಇದ್ರೆ ಏನು ಮಾಡೋದಿಕ್ಕೆ ಆಗತ್ತೆ: ಸಂಸದ ಶೆಟ್ಟರ್ ಹೀಗೆ ಹೇಳಿದ್ಯಾರಿಗೆ!?