ಅವನೇನು ಸಮಾಜದ ಹೀರೋನಾ: ದರ್ಶನ್ ಬಂಧಿಸಿದ ACP ಚಂದನ್ ಮೇಲೆ ಪ್ರಹ್ಲಾದ್ ಜೋಶಿ ಕಿಡಿ!

ಹುಬ್ಬಳ್ಳಿ:- ಕೊಲೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ಬಂಧಿಸಿ ಕಾನೂನಿನಲ್ಲಿ ಎಲ್ಲರೂ ಒಂದೇ ಎಂದು ತೋರಿಸಿಕೊಟ್ಟ ACP ಚಂದನ್ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. Crime News: Sorry Mom, ತಾಯಿ ಕೊಂದು ಇನ್​ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ ಮಗ! ಕೆಪಿಎಸ್‌ಸಿ ಪರೀಕ್ಷಾರ್ಥಿಗಳ ವಿರುದ್ಧ ದರ್ಪ ತೊರುತ್ತಿದ್ದಾರೆ ಎಂದು ಎಸಿಪಿ ಚಂದನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗಾಗಿ ಸರ್ಕಾರಿ ರಜಾ ದಿನ ಹೊರತು ಬೇರೆ ದಿನ … Continue reading ಅವನೇನು ಸಮಾಜದ ಹೀರೋನಾ: ದರ್ಶನ್ ಬಂಧಿಸಿದ ACP ಚಂದನ್ ಮೇಲೆ ಪ್ರಹ್ಲಾದ್ ಜೋಶಿ ಕಿಡಿ!