ಗ್ಯಾರಂಟಿಗಳ ಸಾಧಕ- ಬಾಧಕ ನಾವೇ ನೋಡ್ಕೋತೇವೆ, ಬಿಜೆಪಿಯವರ ಸಲಹೆ ಬೇಕಾಗಿಲ್ಲ: ಪರಂ

ಬೆಂಗಳೂರು: ಗ್ಯಾರಂಟಿಗಳಿಂದ ಆರ್ಥಿಕ ವಿಪತ್ತು, ಗ್ಯಾರಂಟಿ ರದ್ದಿಗೆ ಸೂಚಿಸಿ ಎಂದು ಕೇಂದ್ರಕ್ಕೆ ಶಾಸಕ ಯತ್ನಾಳ್ ಪತ್ರ ಬರೆದ ವಿಚಾರ ಸಂಬಂಧಿಸಿದಂತೆ ಯತ್ನಾಳ್ ವಿರುದ್ಧ ಗೃಹ ಸಚಿವ ಜಿ. ಪರಮೇಶ್ವರ್ ಅವರು ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು,   ರಾಜ್ಯದ ಆಡಳಿತ ನಡೆಸಲು ಜನ ನಮ್ಮನ್ನು ಆರಿಸಿದ್ದಾರೆ, ಅವರನ್ನಲ್ಲ..ಕೇಂದ್ರದಲ್ಲಿ ಅವರಿಗೆ ಆಡಳಿತ ನಡೆಸಲು ಜನ ಅವಕಾಶ ಕೊಟ್ಟಿದ್ದಾರೆಅವರು ಅಲ್ಲಿ, ನಾವು ಇಲ್ಲಿ ಆಡಳಿತ ನಡೆಸ್ತೇವೆ ಅವರು ಪತ್ರ ಬರೆದಿದ್ದಾರೆ, ಕೇಂದ್ರದ ನಿರ್ದೇಶನ ಬರಲಿ ನೋಡ್ತೇವೆ ‌CM Meeting: … Continue reading ಗ್ಯಾರಂಟಿಗಳ ಸಾಧಕ- ಬಾಧಕ ನಾವೇ ನೋಡ್ಕೋತೇವೆ, ಬಿಜೆಪಿಯವರ ಸಲಹೆ ಬೇಕಾಗಿಲ್ಲ: ಪರಂ