ವಯನಾಡ್ ದುರಂತ: ಸಂತ್ರಸ್ತರ ಜತೆ ಇಡೀ ದೇಶವೆ ಇದೆ; ಪಿಎಂ ಮೋದಿ!

ವಯನಾಡ್:- ವಯನಾಡ್ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ಜತೆ ಇಡೀ ದೇಶವೆ ಇದೆ ಎಂದು ಪಿಎಂ ಮೋದಿ ಭರವಸೆ ನೀಡಿದ್ದಾರೆ. ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಮಳೆ ಆರ್ಭಟ: ಮನೆ ಗೋಡೆ ಸಂಪೂರ್ಣ ಹಾನಿ: ಪರಿಹಾರಕ್ಕೆ ಸಂತ್ರಸ್ತರ ಮನವಿ! ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸಂತಾಪ ವ್ಯಕ್ತಪಡಿಸಿ, “ನಾವೆಲ್ಲರೂ ಒಗ್ಗೂಡಿ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಹಾಯ ಮಾಡಬೇಕು. … Continue reading ವಯನಾಡ್ ದುರಂತ: ಸಂತ್ರಸ್ತರ ಜತೆ ಇಡೀ ದೇಶವೆ ಇದೆ; ಪಿಎಂ ಮೋದಿ!