ಮಲ್ಪೆ ಬೀಚ್ ನಲ್ಲಿ ಅಲೆಗಳ ಆರ್ಭಟ: ಸುಳಿಗೆ ಸಿಲುಕಿದ ಮೂವರಲ್ಲಿ ಓರ್ವ ಸಾವು!

ಉಡುಪಿ:– ಮಲ್ಪೆ ಬೀಚ್ ನಲ್ಲಿ ಅಲೆಗಳ ಆರ್ಭಟದ ಸುಳಿಗೆ ಸಿಲುಕಿದ ಮೂವರಲ್ಲಿ ಓರ್ವ ಸಾವನ್ನಪ್ಪಿದ ಘಟನೆ ಜರುಗಿದೆ. ರಾಹುಲ್ ಗಾಂಧಿಗೆ ಈ ರಾಜ್ಯದ ಸಿಎಂ ಯಾರು, ಕೆಪಿಸಿಸಿ ಅಧ್ಯಕ್ಷರು ಯಾರು ಅಂತಾನೇ ಗೊತ್ತಿಲ್ಲ -ನಿಖಿಲ್ ಕುಮಾರಸ್ವಾಮಿ ಪ್ರವಾಸಕ್ಕೆ ಬಂದ ಕುಟುಂಬವೊಂದರ ಮೂವರು ನೀರಿಗೆ ಇಳಿದಿದ್ದರು. ಅಲೆಗಳ ಜೊತೆ ಆಟವಾಡುತ್ತಾ ತೀರದಿಂದ ಸಾಕಷ್ಟು ಮುಂದೆ ಹೋಗಿದ್ದರು. ಇದಕ್ಕಿದ್ದಂತೆ ಅಲೆಗಳ ಆರ್ಭಟ ಹೆಚ್ಚಿ, ಈ ಬಗ್ಗೆ ಅರಿವಿಲ್ಲದ ಮೂವರು ಪ್ರವಾಸಿಗರು ನೀರು ಪಾಲಾಗಿದ್ದರು. ಈ ವೇಳೆ ಬೀಚ್ ನಿರ್ವಹಣೆ ಮಾಡುವ, … Continue reading ಮಲ್ಪೆ ಬೀಚ್ ನಲ್ಲಿ ಅಲೆಗಳ ಆರ್ಭಟ: ಸುಳಿಗೆ ಸಿಲುಕಿದ ಮೂವರಲ್ಲಿ ಓರ್ವ ಸಾವು!