ವಾಹನ ಸವಾರರೇ ಎಚ್ಚರ: ನಾಳೆ ಸಂಜೆ ಮನೆಯಿಂದ ಹೊರಬರೋ ಮುನ್ನ ಈ ಸುದ್ದಿ ನೋಡಿ..!

ಬೆಂಗಳೂರು:– ರಾಜಧಾನಿ ಬೆಂಗಳೂರಿಗರೇ, ನಾಳೆ ಸಂಜೆ ಮನೆಯಿಂದ ಹೊರಬರೋ ಮುನ್ನ ಎಚ್ಚರ.. ನಾಳೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್​ ಟೈಟನ್ಸ್​ ನಡುವೆ ಐಪಿಎಲ್​ ಪಂದ್ಯ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರ ಬುಡ ಅಲ್ಲಾಡುತ್ತಿದೆ: ಬಸವರಾಜ ಬೊಮ್ಮಾಯಿ ಈ ಪಂದ್ಯ ಗುಜರಾತ್​ ಮತ್ತು ಬೆಂಗಳೂರು ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಎರಡೂ ತಂಡಗಳಿಗೆ ಪ್ಲೇಆಫ್​ ಕನಸು ಜೀವಂತವಾಗಿರಬೇಕಾದರೆ ಗೆಲುವು ಅನಿವಾರ್ಯವಾಗಿದೆ. ಈಗಾಗಲೇ ಆರ್​​ಸಿಬಿ ತಂಡ ಪ್ಲೇಆಫ್​ ಹಂತಕ್ಕೆ ಏರಬೇಕಾದರೆ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಅಲ್ಲದೇ ಕಳೆದ ಪಂದ್ಯದಲ್ಲಿ … Continue reading ವಾಹನ ಸವಾರರೇ ಎಚ್ಚರ: ನಾಳೆ ಸಂಜೆ ಮನೆಯಿಂದ ಹೊರಬರೋ ಮುನ್ನ ಈ ಸುದ್ದಿ ನೋಡಿ..!