ಪ್ರತಿಭಟನೆ ನೆಪದಲ್ಲಿ ಕಾಲಹರಣ: ಸದನದಲ್ಲಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ- TA ಶರವಣ ಭಾಗಿ!

ಬೆಂಗಳೂರು/ಬೆಳಗಾವಿ:-ಉತ್ತರ ಕರ್ನಾಟಕದ ವಿಚಾರಗಳನ್ನು ಸದನದಲ್ಲಿ ಚರ್ಚಿಸಲು ಸಮಯಾವಕಾಶ ಕೊಡದ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಟ್ಟಾಗಿ ಪ್ರತಿಭಟನೆ ಮಾಡಿದರು. ಹೌದು, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ಕಾಂಗ್ರೆಸ್‌ ಸದಸ್ಯರು ಸದನದಲ್ಲಿ ಪ್ರತಿಭಟನೆ ಮಾಡಿದರು. EMIನಲ್ಲಿ ಫೋನ್ ಖರೀದಿ ಮಾಡುವುದು ಲಾಭವೋ ಅಥವಾ ನಷ್ಟವೋ.? ಇಲ್ಲಿದೆ ನೋಡಿ ಉತ್ತರ ಇದನ್ನು ವಿರೋಧ ಮಾಡಿದ ಜೆಡಿಎಸ್ ಮತ್ತು … Continue reading ಪ್ರತಿಭಟನೆ ನೆಪದಲ್ಲಿ ಕಾಲಹರಣ: ಸದನದಲ್ಲಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ- TA ಶರವಣ ಭಾಗಿ!