ಬಿಜೆಪಿಯಲ್ಲಿ ಹಿರಿಯರ ಮಾತು ಕೇಳಿದ್ದೆ ತಪ್ಪಾಯ್ತಾ!? ಈಶ್ವರಪ್ಪ ಬೇಸರ!

ಬಾಗಲಕೋಟೆ:- ಬಿಜೆಪಿಯಲ್ಲಿ ಹಿರಿಯರ ಮಾತು ಕೇಳಿದ್ದೆ ತಪ್ಪಾಯ್ತಾ!? ಎಂದು ಮಾಜಿ ಸಚಿವ ಈಶ್ವರಪ್ಪ ಬೇಸರ ಹೊರ ಹಾಕಿದ್ದಾರೆ. ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ! ಕಳೆದ ಬಾರಿ ರಾಯಣ್ಣ ಬ್ರಿಗೇಡ್‌ಗೆ ಹಿಂದುಳಿದವರು, ದಲಿತರು ಹಾಗೂ ಸಮಸ್ತ ಹಿಂದೂ ಸಮಾಜ ಬೆಂಬಲ ಕೊಟ್ಟಿತ್ತು. ಅಲ್ಲದೇ ಎಲ್ಲಾ ಪಕ್ಷದವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಇದನ್ನು ಸಹಿಸದ ಕೆಲವರು ಅಮಿತ್ ಶಾ ಅವರನ್ನು ಭೇಟಿಯಾಗಿ ನನ್ನ ಬಗ್ಗೆ ಹಾಗೂ ಈ ಕಾರ್ಯಕ್ರಮದ ಬಗ್ಗೆ … Continue reading ಬಿಜೆಪಿಯಲ್ಲಿ ಹಿರಿಯರ ಮಾತು ಕೇಳಿದ್ದೆ ತಪ್ಪಾಯ್ತಾ!? ಈಶ್ವರಪ್ಪ ಬೇಸರ!