ಎಚ್ಚರ: ​ಆ್ಯಪ್​ಗಳನ್ನ ನಂಬಿ ಹಣ ಹಾಕೋ ಮುನ್ನ ಹುಷಾರ್, ಕೋಟಿ-ಕೋಟಿ ದೋಖಾ ಮಾಡ್ತಾರೆ!

ತುಮಕೂರು:- ಆ್ಯಪ್​ಗಳನ್ನ ನಂಬಿ ಹಣ ಹಾಕೋ ಮುನ್ನ ಹುಷಾರ್, ಹೆಚ್ಚು ಹಣ ಬರಲಿ ಅಂತ ಹೀಗೆ ಮಾಡಿದ್ರೆ ಕೋಟಿ-ಕೋಟಿ ದೋಖಾ ಮಾಡ್ತಾರೆ ಹುಷಾರ್. ಇದರ ಕಂಪ್ಲೀಟ್ ಡೀಟೈಲ್ಸ್ ತಿಳಿಯಲು ಈ ಸ್ಟೋರಿ ಪೂರ್ತಿ ಓದಿ. ಗದಗ ಜಿಲ್ಲೆಯಲ್ಲಿ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ! ತುಮಕೂರು ಜಿಲ್ಲೆಯಲ್ಲಿ ಆನ್​ಲೈನ್ ಟ್ರೇಡಿಂಗ್ ಮೂಲಕ ಕೋಟ್ಯಾಂತರ ರೂಪಾಯಿಯ ಮಹಾದೋಖಾ ಪ್ರಕರಣವೊಂದು ಬೆಳಕಿಗೆ ಬಂದಿದೆ.. DAAI’ ಎಂಬ ಆನ್​ಲೈನ್ ಆ್ಯಪ್ ಹೆಸರಿನಲ್ಲಿ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆಯಾಗಿರುವ ಬಗ್ಗೆ … Continue reading ಎಚ್ಚರ: ​ಆ್ಯಪ್​ಗಳನ್ನ ನಂಬಿ ಹಣ ಹಾಕೋ ಮುನ್ನ ಹುಷಾರ್, ಕೋಟಿ-ಕೋಟಿ ದೋಖಾ ಮಾಡ್ತಾರೆ!