ಹೊಸ ರೇಷನ್ ಕಾರ್ಡ್ ಪಡೆಯಬೇಕೆ!?.. ಸರ್ಕಾರದಿಂದ ಸಿಕ್ತು ಬಿಗ್ ಅಪ್ಡೇಟ್..

ಬೆಂಗಳೂರು:- ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಮುಸ್ಲಿಂ ಯುವಕರ ಗುಂಪಿನಿಂದ ಹಿಂದೂಗಳ ಮೇಲೆ ಹಲ್ಲೆ: ರೊಚ್ಚಿಗೆದ್ದ ಹಿಂದೂ ಮುಖಂಡರಿಂದ ಬಂದ್ ಗೆ ಕರೆ…! ಹೊಸದಾಗಿ APL ಮತ್ತು BPL ಕಾರ್ಡ್ ಅರ್ಜಿ ಸಲ್ಲಿಕೆ ಮಾಡಿದಂತಹ ಜನರಿಗೆ ಪಡಿತರ ಚೀಟಿಯನ್ನು ನಿಗದಿಗಿಂತಲೂ ಹೆಚ್ಚುವರಿಯಾಗಿ ವಿತರಣೆ ಮಾಡಬಾರದು.3 ತಿಂಗಳಿನಿಂದ ಪಡಿತರವನ್ನು ಪಡೆದ ಕಾರ್ಡನ್ನು ರದ್ದು ಮಾಡಬೇಕು.ಹಾಗೂ ಬಾಕಿ ಉಳಿದಿರುವ ಪಡಿತರ ಅರ್ಜಿಗಳಿಗೆ ಏಕಕಾಲದಲ್ಲಿ ಪಡಿತರ ಕಾರ್ಡನ್ನು ವಿತರಿಸಬಾರದು ಎಂದು ಸರ್ಕಾರ ನಿರ್ಭಂದನೆ ಹೇರಿ, ನಿಯಮವನ್ನು … Continue reading ಹೊಸ ರೇಷನ್ ಕಾರ್ಡ್ ಪಡೆಯಬೇಕೆ!?.. ಸರ್ಕಾರದಿಂದ ಸಿಕ್ತು ಬಿಗ್ ಅಪ್ಡೇಟ್..