ಮತದಾರರು ಕುಮಾರಣ್ಣನಿಗೆ ಬಹುಮತದಿಂದ ಆಶೀರ್ವಾದ ಮಾಡಿ -ಸಿ ಎಸ್ ಪುಟ್ಟರಾಜು ಮನವಿ!
ಮಂಡ್ಯ:- ಜಿಲ್ಲೆಯ ಮದ್ದೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷಗಳ ಸಮನ್ವಯ ಸಭೆ ಜರುಗಿದೆ. ಮದ್ದೂರು ಪಟ್ಟಣದ ಹೊರ ವಲಯದ ಖಾಸಗಿ ಭವನದ ಪ್ರಚಾರದ ಸಭೆಯಲ್ಲಿ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಭಾಗಿಯಾಗಿ ಮಾತನಾಡಿದರು. ಸೀತಾಫಲದಂತೆ ಅದರ ಎಲೆಯೂ ಆರೋಗ್ಯಕ್ಕೆ ತುಂಬಾ ಬೆನಿಫಿಟ್! ಲೋಕಸಭಾ ಚುನಾವಣೆ ಒಬ್ಬ ಹಣವಂತ, ಒಬ್ಬ ಗುಣವಂತನ ಮೇಲೆ ನಡೆಯುತ್ತಿದೆ. ಮತದಾರರು ಕುಮಾರಣ್ಣನಿಗೆ ಬಹುಮತದಿಂದ ಆಶೀರ್ವಾದ ಮಾಡಬೇಕು. ಲೋಕಸಭಾ ಚುನಾವಣಾ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರನ್ನ ಭೇಟಿ … Continue reading ಮತದಾರರು ಕುಮಾರಣ್ಣನಿಗೆ ಬಹುಮತದಿಂದ ಆಶೀರ್ವಾದ ಮಾಡಿ -ಸಿ ಎಸ್ ಪುಟ್ಟರಾಜು ಮನವಿ!
Copy and paste this URL into your WordPress site to embed
Copy and paste this code into your site to embed