ಬೂದಿಮುಚ್ಚಿದ ಕೆಂಡದಂತಿರುವ ವಿಶ್ವನಾಥ್- ಸುಧಾಕರ್!,,-ಸಂಧಾನ ಆದ್ರು ಅನುಮಾನ ಬಿಟ್ಟಿಲ್ಲ !

ಯಲಹಂಕ:- ಮಳೆ ನಿಂತರು ಹನಿಗಳು ನಿಲ್ಲಲ್ಲ ಎಂಬ ಮಾತನಿಂತೆ ಒಮ್ಮೆ ಅನುಮಾನ ಬಂದರೆ ಅದಕ್ಕೆ ಕೊನೆ ಇರುವುದಿಲ್ಲ.. ಟಿಕೆಟ್ ಸಿಗದಿದ್ದಾಗ ಯಲಹಂಕದಲ್ಲಿ ಬಿಜೆಪಿ ಕಾರ್ಯಕರ್ತರು‌ ಗೋಬ್ಯಾಕ್ ಸುಧಾಕರ್ ಎಂದು ಮಾಡಿದ್ದ ಪ್ರತಿಭಟನೆ ಮಾಡಿದ್ದರು. ಸಂಧಾನ ಆದರೂ ಪರಸ್ಪರ ಅನುಮಾನ ಕಡಿಮೆ ಆಗ್ತಿಲ್ಲ.. ಯಲಹಂಕ ಕಾರ್ಯಕರ್ತರ ಸಭೆಲಿ ವಿಶ್ವನಾಥ್ ಮಾತನಾಡಿ ನಾನು ಪ್ರಧಾನಿ ಹೆಸರಲ್ಲಿ ಓಟ್ ಕೇಳ್ತೇನೆ ಎಂದದ್ದು ಈಗ ಚಿಕ್ಕಬಳ್ಳಾಪುರ ಬಿಜೆಪಿಯಲ್ಲಿ ಎಲ್ಲವೂ ಸರಿ‌ ಇಲ್ಲ ಎಂಬುದನ್ನು ಸಾಭೀತುಪಡಿಸಿದೆ. RCB ಮ್ಯಾನೇಜ್ಮೆಂಟ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್ – … Continue reading ಬೂದಿಮುಚ್ಚಿದ ಕೆಂಡದಂತಿರುವ ವಿಶ್ವನಾಥ್- ಸುಧಾಕರ್!,,-ಸಂಧಾನ ಆದ್ರು ಅನುಮಾನ ಬಿಟ್ಟಿಲ್ಲ !