ವಿಶ್ವನಾಥ್ ನಮ್ಮ ಸಹೋದರರಂತೆ, ಭಿನ್ನಾಭಿಪ್ರಾಯ ಇಲ್ಲ – ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್!
ನೆಲಮಂಗಲ:- ವಿಶ್ವನಾಥ್ ನಮ್ಮ ಸಹೋದರರಂತೆ, ಭಿನ್ನಾಭಿಪ್ರಾಯ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ. ಬೆಂಗಳೂರು: ಆಟೋ ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ! ಈ ಸಂಬಂಧ ನೆಲಮಂಗಲದಲ್ಲಿ ಮಾತನಾಡಿದ ಅವರು, ವಿಶ್ವನಾಥ್ ರವರು ನಮ್ಮ ನಮ್ಮ ನಾಯಕರು. ಎಲ್ಲಾ ನಮ್ಮ ನಾಯಕರು ಒಟ್ಟಿಗೆ ಇದ್ದಾರೆ. ನಮ್ಮ ಎರಡು ಪಕ್ಷದ ನಾಯಕರು ಒಂದೇ ಕುಟುಂಬದ ಸದಸ್ಯರು. ಎರಡು ಪಕ್ಷದ ಒಗ್ಗಟ್ಟು ಹೆಚ್ಚಿಗೆ ಆಗಿದೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನನ್ನ ಗೆಲವು ನೂರಕ್ಕೆ ನೂರು. ವಿಶ್ವನಾಥ್ … Continue reading ವಿಶ್ವನಾಥ್ ನಮ್ಮ ಸಹೋದರರಂತೆ, ಭಿನ್ನಾಭಿಪ್ರಾಯ ಇಲ್ಲ – ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್!
Copy and paste this URL into your WordPress site to embed
Copy and paste this code into your site to embed