ವಿರಾಟ್ ಕೊಹ್ಲಿ ಮತ್ತೆ RCB ನಾಯಕನಾಗಬೇಕು!?.. ಹರ್ಭಜನ್ ಹೇಳಿದಿಷ್ಟು!
ವಿರಾಟ್ ಕೊಹ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಋತುವಿನಿಂದ ನಾಯಕತ್ವವನ್ನು ಮರಳಿ ನೀಡುವ ಬಗ್ಗೆ ಯೋಚಿಸಬೇಕು ಎಂದು ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. Breaking News: ಮನೆ ಮುಂದೆ ಆಟ ಆಡುತ್ತಿದ್ದ ಮೂವರು ಮಕ್ಕಳು ನಾಪತ್ತೆ..! ಕೊಹ್ಲಿ ಅವರು ಅರ್ಹತೆ ಹೊಂದಿಲ್ಲದಿದ್ದರೆ, ಭಾರತೀಯ ಆಟಗಾರನೊಬ್ಬನನ್ನು ನಾಯಕನನ್ನಾಗಿ ಮಾಡಬೇಕು. ವಿರಾಟ್ ಕೊಹ್ಲಿವರನ್ನು ಏಕೆ ನಾಯಕನನ್ನಾಗಿ ಮಾಡಬಾರದು. ಹೇಗೆ ಚೆನ್ನೈನಲ್ಲಿ ಧೋನಿ ಸಾಕಷ್ಟು ಪ್ರಭಾವ ಬೀರಿದ್ದಾರೋ, ಅದೇ ರೀತಿ ವಿರಾಟ್ ಕೊಹ್ಲಿ ದೊಡ್ಡ … Continue reading ವಿರಾಟ್ ಕೊಹ್ಲಿ ಮತ್ತೆ RCB ನಾಯಕನಾಗಬೇಕು!?.. ಹರ್ಭಜನ್ ಹೇಳಿದಿಷ್ಟು!
Copy and paste this URL into your WordPress site to embed
Copy and paste this code into your site to embed