ಉದಯ್ಪುರದಲ್ಲಿ ಹಿಂಸಾಚಾರ: ಸಹಪಾಠಿಗೆ ಶಾಲೆಯಲ್ಲೇ ಚಾಕು ಇರಿತ, ಇಂಟರ್ನೆಟ್ ಸ್ಥಗಿತ!
ಜೈಪುರ:- ರಾಜಸ್ಥಾನದ ಉದಯಪುರದ ಮಧುಬನ್ ಪ್ರದೇಶದಲ್ಲಿ 10ನೇ ತರಗತಿಯ ವಿದ್ಯಾರ್ಥಿಗೆ ಸಹಪಾಠಿಯೊಬ್ಬ ಶಾಲೆಯಲ್ಲೇ ಚಾಕುವಿನಿಂದ ಇರಿದ ಘಟನೆ ಜುಗಿದೆ. Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ! ಬಾಲಕನನ್ನು ಪೊಲೀಸರು (Police) ಬಂಧಿಸಿದ್ದಾರೆ. ಈ ವಿಚಾರ ತಿಳಿದ ಬೆನ್ನಲ್ಲೇ ಹಿಂಸಾಚಾರ ನಡೆದಿದ್ದು ಜಿಲ್ಲಾಡಳಿತ ಈಗ 144 ಸೆಕ್ಷನ್ ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಉದಯ್ಪುರದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತ ಮಾಡಿದೆ. ಹಿಂದೂ ಸಂಘಟನೆಗಳ … Continue reading ಉದಯ್ಪುರದಲ್ಲಿ ಹಿಂಸಾಚಾರ: ಸಹಪಾಠಿಗೆ ಶಾಲೆಯಲ್ಲೇ ಚಾಕು ಇರಿತ, ಇಂಟರ್ನೆಟ್ ಸ್ಥಗಿತ!
Copy and paste this URL into your WordPress site to embed
Copy and paste this code into your site to embed