DK Shivakumar: ನನಗೆ ಲೋಕಾಯುಕ್ತದಿಂದಲೇ ಹಿಂಸೆ ಹೆಚ್ಚಾಗಿದೆ; ಡಿಕೆ ಶಿವಕುಮಾರ್!

ಬೆಂಗಳೂರು:- ನನಗೆ ಲೋಕಾಯುಕ್ತದಿಂದಲೇ ಹಿಂಸೆ ಹೆಚ್ಚಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪೊದೆಯೊಳಗೆ ಎಳೆದೊಯ್ದು ನನ್ನ ರೇಪ್ ಮಾಡ್ದ: ರಾಜಕೀಯ ಮುಖಂಡನ ಮಗನ ಮೇಲೆ ಮಹಿಳೆ ಆರೋಪ! ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐನಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿತ್ತು. ಆದರೆ ಸಿಬಿಐನವರು ತನಿಖೆಯನ್ನು ನಿಲ್ಲಿಸದೆ ಮುಂದುವರಿಸಿದ್ದಾರೆ. ನೂರಕ್ಕೂ ಹೆಚ್ಚು ನನ್ನ ಸ್ನೇಹಿತರು, ಕುಟುಂಬಸ್ಥರಿಗೆ ತುಂಬಾ ಕಿರುಕುಳ ನೀಡುತ್ತಿದ್ದಾರೆ. ಇದೇ ಕೆಲಸವನ್ನು ಲೋಕಾಯುಕ್ತ ಕೂಡ ಮುಂದುವರಿಸಿದೆ, ಅವರಿಂದಲೂ ಕಿರುಕುಳ ಆಗುತ್ತಿದೆ ಎಂದರು. ಲೋಕಾಯುಕ್ತ ಕಳೆದ … Continue reading DK Shivakumar: ನನಗೆ ಲೋಕಾಯುಕ್ತದಿಂದಲೇ ಹಿಂಸೆ ಹೆಚ್ಚಾಗಿದೆ; ಡಿಕೆ ಶಿವಕುಮಾರ್!