ಡೋಲಿಯಲ್ಲೇ ರೋಗಿಯ ಆಸ್ಪತ್ರೆಗೆ ಕೊಂಡೊಯ್ದ ಗ್ರಾಮಸ್ಥರು ; ಕಾಡಂಚಿನ ಗ್ರಾಮದ ಜನರ ಗೋಳು..

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕಾಡಂಚಿನಲ್ಲಿರುವ ಇಂಡಿಗನತ್ತ ಗ್ರಾಮದಲ್ಲಿ  ರಸ್ತೇನೂ ಇಲ್ಲ ಸಾರಿಗೆ ವ್ಯವಸ್ಥೆನೂ ಇಲ್ಕದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕನಿಷ್ಟ ಸಾರಿಗೆ ವ್ಯವಸ್ಥೆಯೂ  ಇಲ್ಲದೆ ರೋಗಿಗಳನ್ನು ಆಸ್ಪತ್ರೆಗೆ ರವಾನಿಸಲು ಗ್ರಾಮಸ್ಥರು ಡೋಲಿ ಮೊರೆ ಹೋದಂತಹ ಘಟನೆ ಜರುಗಿದೆ.   ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಸಲನತ್ತ ಗ್ರಾಮದ 80 ವರ್ಷದ ದುಂಡಮ್ಮ ಎಂಬುವವರು ಇಂಡಿಗನತ್ತ ಗ್ರಾಮದ ವಾಸವಾಗಿರುವ ಹಿರಿಯ ಪುತ್ರ ಮಾದೇಗೌಡ ರವರ ಮನೆಯಲ್ಲಿ  ವಾಸವಿದ್ದು. ದಿಡೀರ್ … Continue reading ಡೋಲಿಯಲ್ಲೇ ರೋಗಿಯ ಆಸ್ಪತ್ರೆಗೆ ಕೊಂಡೊಯ್ದ ಗ್ರಾಮಸ್ಥರು ; ಕಾಡಂಚಿನ ಗ್ರಾಮದ ಜನರ ಗೋಳು..